A, 12, Kalyana Kranti commemoration ceremony and Basavadharma Victory Program
ಗಂಗಾವತಿ,11: ನಗರದ ರಾಷ್ಟ್ರೀಯ ಬಸವದಳ, ಇವರಿಂದ ಶನಿವಾರ ದಿ,೧೨ರಂದು ,ಸರೋಜಾ ನಗರದಲ್ಲಿರು ಬಸವ ಮಂಟಪದಲ್ಲಿ ಬೆಳಿಗ್ಗೆ ೯-೩೦ರಿಂದ ಕಲ್ಯಾಣ ಕ್ರಾಂತಿ ಸಂಸ್ಮರಣೆ ಬಸವಾದಿ ಶರಣರು ಅಂತರ್ಜಾತಿ (ವರ್ಣಸಂಕರ) ಮದುವೆ ಮಾಡಿ ಜಾತಿ, ವರ್ಗ, ವರ್ಣ ಸಮಾನತೆಯ ಕಲ್ಯಾಣ ಕ್ರಾಂತಿಗೆ ಕಾರಣರಾದ ದಿನದ ಸ್ಮರಣೋತ್ಸವನ್ನು ಪ್ರತಿವರ್ಷ ವಿಜಯದಶಮಿಯ ದಿನದಂದು ಆಚರಿಸಲಾಗುತ್ತದೆ ಈ ಕಾರ್ಯಕ್ರಮ ದ ಸಮಾರೋಪ ಹಾಗೂ ಬಸವಧರ್ಮ ವಿಜಯೋತ್ಸವ ಕಾರ್ಯಕ್ರಮ ಜರುಗುತ್ತದೆ. ಕಾರಣ ಶರಣ,ಶರಣೆಯರು, ಸರಿಯಾದಸಮಯಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆಆಗಬೆಕಾಗಿ ವಿನಂತಿ.
ಕಾರ್ಯಕ್ರಮ ವಿವರ : ರಾಷ್ಟ್ರೀಯ ಬಸವದಳ ಶರಣೆಯರಿಂದ ಶರಣರ ಪೂಜೆ, ವಚನ ಪ್ರಾರ್ಥನೆ. ಧ್ವಜಾರೋಹಣ : ಶರಣ ಹೆಚ್. ಮಲ್ಲಿಕಾರ್ಜುನ ಗೌರವಾಧ್ಯಕ್ಷರು, ರಾಷ್ಟ್ರೀಯ ಬಸವದಳ ಇವರಿಂದ ಕಲ್ಯಾಣ ಕ್ರಾಂತಿಯ.ತ್ಯಾಗ, ಬಲಿದಾನ ಕುರಿತು ಅನುಭಾವ : ಶರಣ ಬಿ.ಸಿ ಐಗೋಳ ನಿವೃತ್ತ ಪ್ರಾಂಶುಪಾಲರು, ಹೆಚ್.ಆರ್.ಎಂ.ಎಸ್ ಕಾಲೇಜು, ಅಧ್ಯಕ್ಷತೆ : ಶರಣ ದಿಲೀಪಕುಮಾರ ವಂದಾಲ ಅಧ್ಯಕ್ಷರು, ರಾಷ್ಟ್ರೀಯ ಬಸವದಳ,ಮುಖ್ಯ ಅತಿಥಿಗಳು : ಶರಣೆ ಚನ್ನಬಸಮ್ಮ ಕಂಪ್ಲಿ ಅಧ್ಯಕ್ಷರು, ಕ್ರಾಂತಿಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ನಿರೂಪಣೆ-ಬಸವಜ್ಯೋತಿ ಬಿ. ಲಿಂಗಾಯತ ಸದಸ್ಯರು, ರಾಷ್ಟ್ರೀಯ ಬಸವದಳ, ಕಾರ್ಯ ದರ್ಶಿ ವಿರೇಶ ಅಸರೆಡ್ಡಿ ತಿಳಿಸಿದ್ದಾರೆ.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…