Green Festival in Kottur Taluk Panchayat as part of 78th Independence Day
ಕೊಟ್ಟೂರು ತಾಲೂಕು ಪಂಚಾಯಿತಿ ವತಿಯಿಂದ ಸನ್ಮಾನ್ಯ ಶ್ರೀ ನೇಮಿರಾಜ್ ನಾಯ್ಕ್ ಶಾಸಕರು ಹ.ಬೊ.ಹಳ್ಳಿ ವಿಧಾನಸಭಾ ಕ್ಷೇತ್ರ ರವರ ನಿರ್ಣಯದಂತೆ 78 ನೇ ಸ್ವಾತಂತ್ರ್ಯೋತ್ಸದ ಅಂಗವಾಗಿ ತಾಲೂಕು ಪಂಚಾಯಿತಿ ಆವರಣದಲ್ಲಿ ಸಸಿ ನೆಡುವ ಮೂಲಕ ಹಸಿರೋತ್ಸವ ವನ್ನು ಆಚರಿಸಲಾಯಿತು.
ತಾಲೂಕು ಪಂಚಾಯಿತಿಯ ಮಾನ್ಯ ಸಹಾಯಕ ನಿರ್ದೇಶಕರು ಶ್ರೀ ವಿಜಯಕುಮಾರ್ ಹೆಚ್. ರವರು ಸಸಿಗಳನ್ನು ನೆಟ್ಟು ನೀರುಣಿಸುವ ಮೂಲಕ ಹಸಿರೋತ್ಸವವನ್ನು ಆಚರಿಸಲಾಯಿತು. ತಾಲೂಕು ಪಂಚಾಯಿತಿಯ ವ್ಯವಸ್ಥಾಪಕರಾದ ಶ್ರೀಮತಿ ಪುಷ್ಪಲತಾರವರು ಹಾಗೂ ತಾಲೂಕು ಪಂಚಾಯಿತಿಯ ಸಿಬ್ಬಂದಿಗಳು ಹಾಜರಿದ್ದರು.
ಪಟ್ಟಣದಲ್ಲಿ ವಿ.ಶಶಿಧರ ಸಂಸ್ಥಾಪಕ ರಾಜ್ಯದ್ಯಕ್ಷರವರ ಕರ್ನಾಟಕ ಪೆÇೀಲಿಸ್ ಮಹಾ ಸಂಘಟನೆಯ ಕೊಟ್ಟೂರು ತಾಲೂಕು ಸಂಘಟನೆಯ ಸದಸ್ಯರು 78 ನೇ ಸ್ವಾತ್ಯಂತ್ರ ದಿನಾಚರಣೆ ಅಂಗವಾಗಿ ಪಟ್ಟಣದ 7 ನೇ ವಾರ್ಡ್ ನೇಕಾರ ಕಾಲೋನಿಯ ಮಡ್ರಳ್ಳಿ ಚೌಡಮ್ಮನ ದೇವಸ್ತಾನದ ಪಕ್ಕದಲ್ಲಿ ಇರುವ ಸರ್ಕಾರಿ ಪಾರ್ಕನಲ್ಲಿ ಮತ್ತು 3 ನೇ ವಾರ್ಡ್ ವಾಲ್ಮೀಕಿ ನಗರ ಕೆಳಗೇರಿಯಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಅರೋಗ್ಯ ಸಿ. ಕೇಂದ್ರದಲ್ಲಿ ತಾಲೂಕು ಕರ್ನಾಟಕ ಪೆÇೀಲಿಸ್ ಮಹಾ ಸಂಘದ ಸದಸ್ಯರು ಬುದುವಾರ 78 ನೇ ಸ್ವಾತ್ಯಂತ್ರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಸಸಿಗೆ ನೀರು ಹಾಕುವುದರ ಮೂಲಕ ದಿನಾಚರಣೆ ಅಚರಿಸಲಾಯಿತು .
ಈ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆ ಮಹಿಳಾ ಘಟಕದ ಸದಸ್ಯರಾದ ಪಿ.ಕಾವ್ಯ ಹೊಸಪೇಟೆ. ಮತ್ತು ಕೊಟ್ಟೂರು ತಾಲೂಕು ಸಂಘಟನೆ ಸದಸ್ಯರಾದ ಚಿಗಟೇರಿ ಜಯಪ್ಪ. ಡಿ ಭರ್ಮನಗೌಡ. ಎಂ ರಾಜಪ್ಪ. ತಳವಾರ ಹನುಮಂತಪ್ಪ. ವೈ ರವಿ. ಸಿ ಡಿ ಶಿವರಾಜ್ ಕುಮಾರ್. ವೈ ಮಹೇಶ್. ಬಿ ಕೊಟ್ರೇಶಿ. ಎಂ ಎಸ್.ವಿರೇಶಿ. ಪಿ ಎಂ ಶಶಿಧರ .ಕೆ ರಾಜವಲಿ .ಇತರರು ಇದ್ದರು
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…