ಕಲ್ಯಾಣಸಿರಿ ವಿಶೇಷ

ಕಡಲೆಕಾಯಿಯನ್ನು ದೀರ್ಘಕಾಲ ಸಂಗ್ರಹಿಸಲು ಬಯಸಿದ್ದರೆ ಹೇಗೆ ಹುರಿಯಬೇಕು! ?

How to roast peanuts if you want to store them for a long time! ?

ಪ್ರವಾಸದ ಸಮಯದಲ್ಲಿ ಕಡಲೆಕಾಯಿಯನ್ನು ಸೇವಿಸಲಾಗುತ್ತದೆ. ಕೆಲವರು ಕಡಲೆಕಾಯಿಯನ್ನು ಹುರಿದು ಇಡುತ್ತಾರೆ. ಆದರೆ ಅದು ಗಾಳಿಯ ಸಂಪರ್ಕಕ್ಕೆ ಬಂದಾಗ ಮೃದುವಾಗುತ್ತದೆ. ಹಾಗಾಗಿ ನೀವು ಕಡಲೆಕಾಯಿಯನ್ನು ದೀರ್ಘಕಾಲ ಸಂಗ್ರಹಿಸಲು ಬಯಸಿದ್ದರೆ ಮತ್ತು ಗರಿಗರಿಯಾಗಿಡಲು ಬಯಸಿದರೆ ಅದನ್ನು ಸಂಗ್ರಹಿಸುವಾಗ ಮತ್ತು ಹುರಿಯುವಾಗ ಈ ಸಲಹೆ ಪಾಲಿಸಿ.
ಕಡಲೆಕಾಯಿಯನ್ನು ಸಂಗ್ರಹಿಸುವಾಗ ಅದರ ಪೊರೆಯನ್ನು ತೆಗೆದುಹಾಕಿ. ಇದರಿಂದ ಅದು ದೀರ್ಘಕಾಲ ಗರಿಗರಿಯಾಗಿ, ರುಚಿಕರವಾಗಿರುತ್ತದೆ. ಮತ್ತು ಅದನ್ನು ದೀರ್ಘಕಾಲ ಇಡುವುದಾದರೆ ಉಪ್ಪು ಮತ್ತು ಮಸಾಲೆ ಸೇರಿಸಬೇಡಿ. ಹಾಗೇ ಹುರಿದ ಕಡಲೆಕಾಯಿಯನ್ನು ಬಿಸಿ ಇರುವಾಗಲೇ ಸಂಗ್ರಹಿಸಬೇಡಿ.

ಅದನ್ನು ಪೇಪರ್ ನಲ್ಲಿ ಹಾಕಿ ತಣ್ಣಗಾದ ಮೇಲೆ ಜಿಪ್ ಪೌಚ್ ನಲ್ಲಿ ಮುಚ್ಚಿ ಗಾಳಿಯಾಡದಂತೆ ಇಡಿ. ಕಡಲೆಕಾಯಿಯನ್ನು ಪ್ಲಾಸ್ಟಿಕ್ ಬಾಟಲಿನಲ್ಲಿ ಸಂಗ್ರಹಿಸುವ ಬದಲು ಗಾಜಿನ ಬಾಟಲಿನಲ್ಲಿ ಸಂಗ್ರಹಿಸಿಡಿ. ಇದರಿಂದ ಅದು ಗರಿಗರಿಯಾಗಿರುತ್ತದೆ. ಹಾಗೇ ದೊಡ್ಡ ಪಾತ್ರೆಯಲ್ಲಿ ಕಡಲೆಕಾಯಿ ಸಂಗ್ರಹಿಸಬೇಡಿ. ಕಡಲೆಕಾಯಿ ಪ್ರಮಾಣಕ್ಕೆ ಅನುಗುಣವಾದ ಪಾತ್ರೆಯಲ್ಲಿ ಸಂಗ್ರಹಿಸಿ.

‌ ಹಾಗೇ ಕಡಲೆಕಾಯಿ ಹುರಿಯುವಾಗ ಬೆಂಕಿಯ ಉರಿಯನ್ನು ಕಡಿಮೆ ಇರಿಸಿ. ಏಕೆಂದರೆ ಹೆಚ್ಚಿನ ಉರಿಯಲ್ಲಿ ಫ್ರೈ ಮಾಡಿದರೆ ಅದು ಗರಿಗರಿಯಾಗುವ ಬದಲು ಕಪ್ಪಾಗುತ್ತದೆ. ಮೊದಲು ಬಾಣಲೆಯನ್ನು ಬಿಸಿ ಮಾಡಿ ಬಳಿಕ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ ಕಡಲೆಕಾಯಿ ಹಾಕಿ ಹುರಿಯಿರಿ. ಹೆಚ್ಚು ತುಪ್ಪ ಅಥವಾ ಎಣ್ಣೆ ಬಳಸಬೇಡಿ.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

13 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

14 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

14 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

14 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

14 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

14 hours ago