ಕಲ್ಯಾಣಸಿರಿ ವಿಶೇಷ

ನೂತನ ಬುದ್ಧ ವಿವಾಹದ ಉದ್ಘಾಟನೆ

Inauguration of New Buddha Marriage

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಅತ್ನಿ ಪಟ್ಟಣದಲ್ಲಿ ಕನಕ ನಗರ ನೂತನ ಬುದ್ಧ ವಿವಾಹರವನ್ನು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಜನಪ್ರಿಯ ಶಾಸಕರು ಶ್ರೀ ಲಕ್ಷ್ಮಣ್ ಸವದಿ ಉದ್ಘಾಟಿಸಿದರು ವಿಜೃಂಭಣೆಯಿಂದ ಅದ್ದೂರಿಯಿಂದ ಸಸಿಗೆ ನೀರು ಹಾಕುವ ಮೂಲಕ

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಪೂಜ್ಯ ಬಂತೆ ವರಜ್ಯೋತಿ ಮಹಥೇರೋ ಹಾಗೂ ಅಥಣಿಯ ಹಿರಿಯ ಮುಖಂಡರು, ಅಥಣಿಯ ಮಹಾಜನತೆ
ಉಪಸ್ಥಿತರಿದ್ದರು.
ಪೂಜ್ಯ ಬಂತೆ ವರಜ್ಯೋತಿ ಮಹಾಥೇರೋ ಬೀದರ
ರಾವಸಾಬ ನಿ. ಐಹೊಳೆ ಸದಸ್ಯರು, ಪುರಸಭೆ, ಆಥಣಿ,
ಶ್ರೀ ಶಿವಾನಂದ ಬ. ದೊಡಮನಿ ಅಧ್ಯಕ್ಷರು
ಮಹಾತವಸ್ತಿ ಬುದ್ಧ ವಿಹಾರ ಸೇವಾ ಸಂಘ ರಿ. ಅಥಣೆ
ಶ್ರೀ ಮಿತೇಶ ಅ. ಪಟ್ಟಣ ನ್ಯಾಯವಾದಿಗಳು
ಕಾರ್ಯದರ್ಶಿಗಳು, ವಕೀಲರ ಸಂಘ
ಕಾನೂನು ಸಲಹೆಗಾರರು, ಮಹಾತಪಸಿ ಬುಧ ಸೇವಾ ಸಂಘ ರಿ. ಅಥಣಿ
ಶ್ರೀ ಅಶೋಕ ಪರಾಂಜಪೆ ರಾಜಕೀಯ ಹುರಿಗಾರು ಆಧನೆ
ಶ್ರೀ ಶಶಿಕಾಂತ ಸಾಳ್ವೆ ಯುವ ದುರೀಣರು, ಆಧನೆ.
ಶ್ರೀ ಸುಶಾಂತ ಸ. ಪಟ್ಟಣ ಯುವ ಉದ್ದಿಮೆದಾದರು
ಶ್ರೀ ಸಿದ್ಧಾರ್ಥ ಸಿಂಗೆ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಶ್ರೀ ಅಶೋಕ ಗುಡಿಮನಿ ಮುಖ್ಯಾಧಿಕಾರಿ, ಪುರಸಭೆ, ಅಥಣಿ
ಆಡಳಿತ ಮಂಡಳಿ ಪದಾಧಿಕಾರಿಗಳು,
ಶ್ರೀ ಶಿವಾನಂದ ಬ. ದೊಡಮನಿ
ಶ್ರೀ ಭಾಹುಸಾಹೇಬ, ಕಾ. ದೊಡ್ಡಮನಿ
ಶ್ರೀ ಪರಶುರಾಮ. ಮ. ಚುಬಚಿ
ಶ್ರೀ ರಾಮಚಂದ್ರ ದ. ದೊಡಮನಿ ಶ್ರೀ ಕೃಷ್ಣಪ್ಪ, ನಿಂ. ಕಾಂಬಳೆ
ಶ್ರೀ ಜ್ಞಾನದೇವ, ವಿ. ದರೂರ
ಶ್ರೀ ತುಕಾರಾಮ. ಕೆ. ಸೂರ್ಯವಂಶಿ ಶ್ರೀ
ದಿಲೀಷ ರು. ನಡೋಣಿ
ಶ್ರೀ ಮಲ್ಲಪ್ಪ, ದುಂ. ಕಾಂಬಳೆ
ಶ್ರೀ ಶ್ಯಾಮರಾವ್. ಬಾ. ಕಾಂಬಳೆ
ಶ್ರೀಮತಿ ರೇಖಾ. ಬಾ. ಘಟಕಾಂಬಳ
ಶ್ರೀಮತಿ ವೇದಾ. ಸು. ಪಟ್ಟಣ
ಶ್ರೀಮತಿ ಆರತಿ, ಉ. ಶಿವಶರಣ
ಶ್ರೀ ಮಹಾದೇವ ಲ. ಈಟಿ ವಕೀಲರ
ಸ್ವಾಗತ ಕೋರುವವರು
ಮಹಾತಪಸ್ವಿ ಬುದ್ಧ ವಿಹಾರ ಸೇವಾ ಸಂಘ ರಿ. ಅಥಣಿ

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

11 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

11 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

11 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

11 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

11 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

11 hours ago